Monday, March 3, 2008

ಚಿಂತೆ ಇಲ್ದೇ ಇರೋವನಿಗೆ ಸಂತೇಲೂ ನಿದ್ದೆ

ಅದೇನೋ ಪಾಪ ಮಾಡಿರ್ತಾರೋ ಜನ ಈ ಸತ್ಯದ ಅರಿವು ಅವರಿಗೆ ಆಗೋದೆ ಇಲ್ಲ. ಬಾವಿ ಅಲ್ಲಿ ಬೆಳದ ಹಾಗೆ ಬೆಳೆದು ಬಾವಿ ನೆ ಸಮುದ್ರ ಅನ್ನೋವ್ರನ್ನ ನೋಡಿದ್ರೆ ಸಂಕಟ ಆಗುತ್ತೆ. ಹೇಳಿದ್ರು ತಿಳ್ಕೊಳಲ್ಲ ತಾವು ತಿಳ್ಕೊಲ್ಲೋ ಗೋಜಿಗೆ ಹೋಗೋಲ್ಲ..ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ ನನ್ನ ದಾರಿ ನಿನ್ನ ದಾರಿ
ಒಂದೆಯಾಗಬೇಕಿಲ್ಲನನ್ನ ಗುರಿ ನಿನ್ನ ಗುರಿ ಒಂದೇ ಇರಲು ಬೇಕಿಲ್ಲ..
ನಡೆ ನಿನ್ನ ದಾರಿಯಲಿ
ಗುರಿ ಒಂದನಿಡಿದು ಆ ಗುರಿಯೇ ಕಾವುದು ನಿನ್ನಬರುವ ಕಷ್ಟಗಳ ಬಡಿದು..ನಿಲ್ಲುವ ತನಕ ಅಷ್ಟೇ ಕಲ್ಪನಾ ..ನಿನ್ನ ಮನಸು ಹೂನಂತಿರಲಿ
ಮಾತುಗಳು ಮುತ್ತಾಗಿರಲಿ
ಅಳುವವರ ಕಣ್ಣೀರನೋರೆಸುವ ಕೈಗಳವು ನಿನ್ನಾವಾಗಿರಲಿ ದುರಂತ..

No comments: